ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಮಾನ್ಯರೆ / ಬಂಧುಗಳೇ / ಸ್ನೇಹಿತರೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ 2 ವರ್ಷ ITI ಎಲೆಕ್ಟ್ರಾನಿಕ್ಸ್ (ಮಾತ್ರ) ವ್ಯಾಸಂಗ ಮಾಡಲು ಬಯಸುವ 2 (1+1) ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ.

1) 2 ವರ್ಷ ವಿದ್ಯಾಭ್ಯಾಸ – ಉಚಿತ
2) ಊಟ ಮತ್ತು ವಸತಿ – ಉಚಿತ
3) ನಂತರ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ದೊರಕಿಸಿಕಡಲಾಗುತ್ತದೆ.……..
ನಿಭಂದನೆಗಳು :
1) ಕರ್ನಾಟಕದ ಅಭ್ಯರ್ಥಿ ಆಗಿರಬೇಕು
2) 2 ವರ್ಷದ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಕಾಲೇಜು ತ್ಯಜಿಸಬಾರದು
3) ಮಾತು ಬಾರದ ಕಿವಿ ಕೇಳಿಸದ 46 ವಿಶೇಷಚೇತನ ವಿದ್ಯಾರ್ಥಿಗಳ ಜೊತೆಗೆ ಸ್ನೇಹದಿಂದ ಇರಬೇಕು.
4) ತಂದೆ ತಾಯಿ ಇಲ್ಲದವರಿಗೆ ಆದ್ಯತೆ ಕೊಡಲಾಗುತ್ತದೆ
5) ಪೋಷಕರು ವಿಶೇಷಚೇತನರು ಆಗಿದ್ದರೆ ಅವ್ರಿಗೆ ಆದ್ಯತೆ ಕೊಡಲಾಗುತ್ತದೆ.
* ಆಸಕ್ತರು ನನ್ನನ್ನು ಸಂಪರ್ಕಿಸಿ
Lion LAKSHMIPATHAIAH TN
Bhagawan Mandir Charitable Trust
8123990999ಪ್ರಕಟಣೆ : 31/07/2024
ಕೊನೆಯದಿನ : 12/08/2024
ಕೆಲಸ ಬೇಕೇ? ಇಲ್ಲಿ ಬನ್ನಿ* ಆತ್ಮೀಯರೇ,
ದಿನಾಂಕ 17/08/2024 ರ ಶನಿವಾರದಂದು “ಬೃಹತ್ ಉದ್ಯೋಗ ಮೇಳ” (Job Fair) ವನ್ನು ಆಯೋಜಿಸಲಾಗಿದ್ದು, ಶ್ರೀಮತಿ. ಸುಧಾಮೂರ್ತಿ ಮತ್ತು ಶ್ರೀಮತಿ. ಅಶ್ವಿನಿ ಪುನೀತ್ ರಾಜ್‍ಕುಮಾರ್ ರವರು ಮೇಳವನ್ನು ಉದ್ಘಾಟಿಸಲಿದ್ದಾರೆ.ಸುಮಾರು 150 ಕ್ಕೂ ಹೆಚ್ಚು Corporate Company ಗಳು ಮತ್ತು MNC Company ಗಳು ಈ “ಉದ್ಯೋಗ ಮೇಳ” ದಲ್ಲಿ ಭಾಗವಹಿಸುತ್ತಿದ್ದು ಸುಮಾರು 3,000 ಮಂದಿ ನಿರುದ್ಯೋಗಿಗಳಿಗೆ ಸ್ಥಳದಲ್ಲೇ Appointment Order ಗಳನ್ನು ನೀಡಲಾಗುತ್ತದೆ.
SSLC, PUC, Graduation, Diploma ಮತ್ತು Engineering ವಿದ್ಯಾಭ್ಯಾಸ ಮಾಡಿರುವ ನಿರುದ್ಯೋಗಿಗಳು ಹಾಗೂ ಅಂಗವಿಕಲ ಯುವಕ / ಯುವತಿಯರು ತಮ್ಮ Marks Card ಮತ್ತು ID Proof ದಾಖಲೆಗಳೊಂದಿಗೆ “ಉದ್ಯೋಗ ಮೇಳ” ದಲ್ಲಿ ಭಾಗವಹಿಸಬಹುದು.ಆಸಕ್ತಿ ಇರುವ ಯುವಕ / ಯುವತಿಯರು 9902277401 ಕ್ಕೆ ಕರೆ ಮಾಡಿ ಅಥವಾ # 2910, 14th “A” Cross, B.S.K. 2nd Stage, B’lore- 70 ಈ ವಿಳಾಸಕ್ಕೆ ಬೆಳಿಗ್ಗೆ 10:00 ರಿಂದ 5:00 ರ ತನಕ (ಭಾನುವಾರ ಹೊರತು ಪಡಿಸಿ) ಖುದ್ದಾಗಿ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದಾಗಿರುತ್ತದೆ.
ನೊಂದಣಿ ಮಾಡಿಸಲು ಕೊನೆಯ ದಿನಾಂಕ : 13/08/2024.ಅರ್ಹ ಅಭ್ಯರ್ಥಿಗಳು ಈ ಅಮೂಲ್ಯ ಅವಕಾಶವನ್ನು ಸದುಪಯೋಗ ಪಡಿಸಿ ಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.ಉದ್ಯೋಗ ಮೇಳ ನಡೆಯುವ ಸ್ಥಳ :- ಕಾರ್ಮೆಲ ಶಾಲಾ ಮೈದಾನ
ಪದ್ಮನಾಭ ನಗರ. ಬೆಂಗಳೂರುದಿನಾಂಕ :- 17/08/2024 ರ ಶನಿವಾರಸಮಯ : ಬೆಳಿಗ್ಗೆ 9:00 ರಿಂದ ಸಂಜೆ 5:00
……………………………..

Leave a Reply

Your email address will not be published. Required fields are marked *

You may have missed