ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಮಾನ್ಯ ಶ್ರೀನಾಥಗೌಡ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಕಾರ್ಯಾಲಯ ದೇವನಹಳ್ಳಿ ರವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಲ್ಲಿ


ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ-2024 ರ ಪ್ರಯುಕ್ತ 28-11-2023 ರಂದು ವಿಶೇಷ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಳಗ್ಗೆ 10.00 ರಿಂದ ಸಂಜೆ 05.00 ತನಕ ಸಮೀಪದ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಸಹ ಮತದಾರರ ಪಟ್ಟಿಯ ಪರಿಷ್ಕರಣೆಗೆ ಅನುಕೂಲ ಪಡೆಯಲು ಅರಿವು ಮೂಡಿಸಲಾಯಿತು.


ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024 ಅನ್ನು ಹಮ್ಮಿಕೊಂಡಿದ್ದು ಸದರಿ ಕಾರ್ಯಕ್ರಮದ ಕುರಿತು ಅರಿವು ಮೂಡಿಸಲು ಕಾಲೇಜು ಸಭಾಂಗಣದಲ್ಲಿ.


ಹೊಸ ಮತದಾರರ ನೋಂದಣೆಗಾಗಿ ನಮೂನೆ-6, ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ-7, ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆಗೆ ನಮೂನೆ-6(ಬಿ) ಮತ್ತು ವಾಸಸ್ಥಳ ಬದಲಾವಣೆ ಒಳಗೊಂಡ ಇತರೆ ತಿದ್ದುಪಡಿಗಾಗಿ ನಮೂನೆ-8 ಅರ್ಜಿಗಳನ್ನು ಬಿ.ಎಲ್.ಓ ಗಳಿಗೆ ನೀಡುವ ಅಥವಾ VHA App ಮುಖಾಂತರ ಸಲ್ಲಿಸುವ ಕುರಿತು ಜಾಗೃತಿ ಮೂಡಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಶ್ರೀ ಮಂಜಯ್ಯ ಪ್ರಾಂಶುಪಾಲರು. ರಮೇಶ ತಾಲ್ಲೂಕು ಅಧ್ಯಕ್ಷೀಯ ಭಾಷಣ ಮಾಡಿ ಎಲ್ಲರೂ ಮತದಾರರ ನೋಂದಣಿ ಮಾಡಿಸಿಕೊಂಡು ಸುಭದ್ರ ಸರ್ಕಾರ ರಚನೆ ಮಾಡಲು ನೀವು ಕಾರಣಿ ಬೂತರಾಗಿ ಎಂದು ತಿಳಿಸಿದರು ದಂಢಾಧಿಕಾರಿಗಳ ಕಚೇರಿ.


ಅಮರನಾರಾಯಣಸ್ವಾಮಿ ಸಹಾಯಕ ನಿರ್ದೇಶಕರು. ಮಂಜುನಾಥ ಪುರಸಭೆ ಪಾಪಣ್ಣ. ರಘು ರಾಜ್ಯಶಾಸ್ತ್ರ ವಿಭಾಗ. ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಾನಸ ಪ್ರಾರ್ಥನೆ, ಶ್ರೀನಿವಾಸಯ್ಯ ವಾಣಿಜ್ಯ ವಿಭಾಗ ರವರು ಸ್ವಾಗತ ಕೋರಿರು ಶ್ರೀಮತಿ ಮಂಜುಳ ರಾಜ್ಯ ಶಾಸ್ತ್ರ ವಿಭಾಗ ನಿರೂಪಣೆ ಮಾಡಿ ವಂದನಾರ್ಪಣೆ ಸಲ್ಲಿಸಿದರು

Leave a Reply

Your email address will not be published. Required fields are marked *

You may have missed