ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ತೆಲಂಗಾಣ ಇಚ್ಚಿನ ಕಾಂಗ್ರೆಸ್‌ ಕು ಒಕ ಅವಕಾಶಂ ಇದ್ದಾಂ….


ಚೆಯ ಗುರುತುಕು ಓಟೆದ್ದಾಂ
ಕರೀಂನಗರ.ನವೆಂಬರ್.25

ತೆಲಂಗಾಣ ರಾಜ್ಯದ ಚುನಾವಣೆ ಹಿನ್ನಲೆಯಲ್ಲಿ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ನವರು ಕರೀಂನಗರ ಜಿಲ್ಲೆಯ ಮಂಚಿರಾಲ್ಯ ನಿಯೋಜ ವರ್ಗಂ ನಲ್ಲಿ ಸುದ್ದಿ ಗೋಷ್ಟಿ ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿ ಕಾಕಿರಾಲ ಪ್ರೇಮ ಸಾಗರ ರಾವ್ ರವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *

You may have missed