ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಜನರೊಂದಿಗೆ ಜನಸೇವಕ 9ನೇ ವಾರದ ಜನಸ್ಪಂದನಾಕಾರ್ಯಕ್ರಮ

ಬಾಲಕನ ಕಣ್ಣಿನ ದೋಷಕ್ಕೆ ಸಹಾಯ4ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಉಚಿತ ಡಯಾಲಿಸಿಸ್ ಚಿಕಿತ್ಸೆ ಪಡೆಯಲು ನೆರವಾದ ವಲರ್ ಮಣಿರವರಿಂದ ಶಾಸಕರಿಗೆ ಧನ್ಯವಾದ ತಿಳಿಸಿದರು.

ರಾಜಾಜಿನಗರ ಶಾಸಕರ ಜನಸಂಪರ್ಕ ಕಛೇರಿಯಲ್ಲಿ ಶಾಸಕರರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಜನರೊಂದಿಗೆ ಜನಸೇವಕ 9ನೇ ವಾರದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಅಲಿಸಿದರು.

ಉಪಮಹಾಪೌರರಾದ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರುಗಳಾದ ಎಮ್.ಮುನಿರಾಜು, ಹೆಚ್.ಕೃಷ್ಣಪ್ಪ, ಹೆಚ್.ವಿಜಯಕುಮಾರ್, ದೀಪಾ ನಾಗೇಶ್, ಪ್ರತಿಮಾ ರವರು ಉಪಸ್ಥಿತರಿದ್ದರು.

ಕುಡಿಯುವ ನೀರು ಸರಬರಾಜು, ಬೀದಿ ದೀಪ, ಪಿ.ಜಿ.ಹಾಸ್ಟಲ್ ಸಮಸ್ಯೆ, ಕಸ ವಿಲೇವಾರಿ ಹಾಗೂ ಪುಟ್ ಪಾತ್ ಒತ್ತುವರಿ ಹಲವಾರು ಸಮಸ್ಯೆಗಳು ನಾಗರಿಕರಿಂದ ಅಹವಾಲು ನೀಡಿದರು.

ಇದೇ ಸಂದರ್ಭದಲ್ಲಿ *ಶಾಸಕರಾದ ಎಸ್.ಸುರೇಶ್ ಕುಮಾರ್* ರವರು ಮಾತನಾಡಿ ಪ್ರತಿ ಸೋಮವಾರ ನಾಗರಿಕರರೊಂದಿಗೆ ಜನಸ್ಪಂದನಾ ಕಾರ್ಯಕ್ರಮದಿಂದ ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿದೆ.

ಮನೆಯಿಂದ ಬರಲು ಸಾಧ್ಯವಾಗದಿದ್ದರೆ ಪೋನ್ ಕರೆ ಮಾಡಿ ಸಮಸ್ಯೆ ಹೇಳಬಹುದು.
ಬಿಜೆಪಿ 18ಶಾಸಕರು ಅಮಾನತು ಮಾಡಿರುವುದರಿಂದ ಅರ್ಜಿ ಸಮಿತಿಯಲ್ಲಿ ಶಾಸಕರು ಭಾಗವಹಿಸಲು ಆಗುವುದಿಲ್ಲ ಇದರಿಂದ ಸಮಸ್ಯೆಗಳು ಪರಿಹರಿಸಲು ಆಗುವುದಿಲ್ಲ. ವಿಧಾನಸಭೆಯ ಸಭಾಪತಿಗಳು ಪುನರ್ ಪರಿಶೀಲನೆ ಮಾಡಿ ಅಮಾನತು ಆದೇಶ ಹಿಂಪಡೆಯಬೇಕು, ಪ್ರಜಾಪ್ರಭುತ್ವ ಮೌಲ್ಯಗಳು ಎತ್ತಿಹಿಡಿಯಬೇಕು.

ಶಾಲೆಯ ರಜಾದಿನದಲ್ಲಿ ಬೀದಿಯಲ್ಲಿ ಊದಿನ ಕಡ್ಡಿ ಮಾರುತ್ತಿದ್ದ 8ನೇ ತರಗತಿಯ ವಿದ್ಯಾರ್ಥಿಯ ಜೊತೆಯಲ್ಲಿ ಮಾತನಾಡಿದೆ. ಅವನ ಶಿಕ್ಷಣಕ್ಕೆ ಬೇಕಾದ ಸಹಾಯ ಮತ್ತು ಬಾಲಕನ ದೃಷ್ಟಿ ದೋಷವಿರುವುದರಿಂದ ಮೋದಿ ಕಣ್ಣಿನ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಬೇಕು, ನಾಳೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ.

ಬೇಸಿಗೆ ಕಾಲ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ, ನಾಗರಿಕರು ನೀರು ಅಮೂಲ್ಯ ಮಿತವಾಗಿ ಬಳಸಿ ಎಂದು ಹೇಳಿದರು.

ಕಿಡ್ನಿ ಸಮಸ್ಯೆಯಿಂದ 4ವರ್ಷಗಳಿಂದ ಡಯಾಲಿಸಿಸ್ ಚಿಕಿತ್ಸೆಯನ್ನು ಪಡೆಯುತ್ತಿದ್ದ ವಲರ್ ಮಣಿರವರು, ಡಯಾಲಿಸಿಸ್ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಮಾಡಲು ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಸಹಕಾರ ನೀಡಿದ ಕಾರಣದಿಂದ ಧನ್ಯವಾದವನ್ನು ತಿಳಿಸಿದರು

ವಲರ್ ಮಣಿರವರು ಇಂದು ಒಂದು ಕಿಡ್ನಿಯನ್ನು ಆಳವಡಿಸಲಾಗಿದೆ ಆರೋಗ್ಯವಂತರಾಗಿ ಇದ್ದಾರೆ

ಮಂಡಲ ಬಿಜೆಪಿ ಅಧ್ಯಕ್ಷರಾದ ಸುದರ್ಶನ್, ಬಿಜೆಪಿ ಮುಖಂಡರುಗಳಾದ ಕಾಮಧೇನು ಸುರೇಶ್,ಕೇಶವಮೂರ್ತಿ, ವಿಶ್ವನಾಥ್, ಟಿ.ಎನ್.ರಮೇಶ್, ಸತೀಶ್ ಭಗವಾನ್, ಯಶಸ್ ನಾಯಕ್, ಅಮಿತ್ ಜೈನ್, ಕಿರಣ್ ಕೃಷ್ಣಮೂರ್ತಿ, ವೆಂಕಟೇಶ್ ಬಾಬು, ಮಂಜುನಾಥ್, ಪುಟ್ಟರವರು , ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

About The Author

1 thought on “ಜನರೊಂದಿಗೆ ಜನಸೇವಕ 9ನೇ ವಾರದ ಜನಸ್ಪಂದನಾಕಾರ್ಯಕ್ರಮ

  1. Area 52 becomes the first and only online dispensary to
    ship premium cannabis legally to all 50 states. This breakthrough service follows their strict compliance with the 2018 Farm
    Bill, making quality weed available to everyone, regardless of
    local laws.

    “We’re the only company offering this nationwide shipping service for premium cannabis products,” said Area
    52’s founder. “While others can’t or won’t ship across state lines, we’ve found the legal path forward.”

    Area 52’s federally compliant products include:

    THCA Flower – Diamond-dusted premium buds

    Pre-Rolls – Ready-to-smoke in multiple strains

    THC Gummies – Potent UFO MAX (15mg THC) and other varieties

    Vape Products – Fast-acting THCA disposables and cartridges

    Functional Blends – Sleep, Energy, and Mushroom formulations

    Unlike competitors, all Area 52 products ship legally nationwide
    by containing less than 0.3% Delta-9 THC while delivering
    powerful effects.

    “No other company can legally ship weed to all 50 states like we can,” the founder emphasized.
    “This is a game-changer for people without local dispensary access.”

    Every product includes a 60-day money-back
    guarantee and orders over $110 ship free.

    Want legal weed delivered to your door? Area 52 is the only
    online dispensary that can ship to your state.

Leave a Reply

Your email address will not be published. Required fields are marked *

You may have missed